Friday 5 August 2022

Students' Corner 2022

The man who revealed the secret of ‘Nalamaharaja'……..

Everyone says making tasty food is an art, but I say making tasty food is

a science, especially chemistry. Today we eat an infinite variety of food,

but it was not the same. We, humans, came a long way along the

human evaluation in making delicious food. From raw meat-eaters in

the cave to the processed food eating humans of today.

The major difference we have from today’s food culture to ancient

human food culture is the cooking of the food. Just imagine eating the

samosa without deep-frying it, or having bread without baking it. It will

be a disaster for our tongue. So is there any magic in the fire? Or in the

cooking? What makes the food so delicious after it is cooked? It’s the

same flour, the same masala, same contents in it, though!

According to science, baking is just the process where we give extra

energy to the raw food in the form of thermal energy, that’s all. This extra

energy itself does not have a taste. Then where did this extra taste

come from? To answer this question, scientist Louis Camille Maillard in

1913 gave some explanations.

According to Maillard, the chemical reaction that occurs between the

Amino acids and the Reduced sugar gives browned food its distinctive

flavor. This reaction is a form of non-enzymatic browning, which

proceeds rapidly from around 140-165oC of heat. Cookies, biscuits,

bread, toasted marshmallows, and even samosa undergo this reaction

at a high temperature. So this reaction is called Maillard reaction and is

named after the scientist, Louis Camille Maillard.

The reactive carbonyl group of sugar reacts with the nucleophilic amino

group of the amino acid and forms a complex mixture of poorly

characterized molecules responsible for a range of aromas and flavors.

This reaction is used in many of the flavoring industry’s recipes. This

reaction can produce hundreds of different flavored compounds

depending on the chemical constituents in the food, the temperature,

the cooking time, and the presence of air.

Now we know the secret of tasty food, why we love the food that is

cooked over uncooked food like salad or any other uncooked food. So,

this man Louis Camille Maillard revealed the secret of ‘Nalamaharaja'

and many other great cooks. (Nalamaharaja is a character in Vana Parva

book of Mahabharata and a great cook, who wrote the first-ever book

on cookery.) The tasty food makers used and using this reaction in the

right proportion knowingly or unknowingly. Next time any tasty cooked

food will remind you the beauty of chemistry behind that taste.

 -Pareekshit. G. Hegde

 B. Sc. 6th Semester, August 2022.


ಗುರುದ ೇವೊಭವ

“ಕಥ ಯೊಂದ ಹ ೇಳಿದ ಬರಿ ಗುರುತುಗಳ ೇ ಕಾಲ ೇಜಲ್ಲಿ” ಈ ಸಾಲನ್ುು ಎಲಿರೂ ಕ ೇಳಿರುತ್ತೇರಾ. ಎೊಂಥಾ ಅದುುತ ಸಾಲು ಅಲಾಾ? ಇದು ಸಿನಿಮಾ ಹಾಡಿನ್ ಸಾಲಾಗಿರಬಹುದು ಆದರ ಕಾಲ ೇಜ್ ಮುಗಿಸಿ ಹ ೂರಡುವ ಸಮಯ ಬೊಂದಾಗ ಇದು ಎಲಿರಲೂಿ ಬರುವ ಭಾವನ . ನ್ಮಗೂ ಆ ಸಮಯ ಸನಿುಹಿತ ವಾಗುತ್ತದ . ಪ್ರತ್ಯಬಬರು ಕಾಲ ೇಜ್ ದಿನ್ಗಳಲ್ಲಿ ಅನ್ುಭವಿಸಿದ ಸುೊಂದರ ಕ್ಷಣ ಜೇವನ್ದುದದಕೂೂ ಹಸಿರಾಗಿರುತತದ . ಕಾಲ ೇಜನ್ ಆವರಣದಿೊಂದ ಪ್ಾರರೊಂಭಿಸಿ ಕಾಲ ೇಜನ್ ಪ್ರತ್ ಕೊಂಬದವರ ಗೂ ನ್ಮಮ ನ ನ್ಪ್ು ಎೊಂಥ ಸುೊಂದರ. ಕಾಲ ೇಜನ್ಲ್ಲಿ ಶಿಕ್ಷಕರ ಜ ೂತ ಗಿನ್ ಒಡ ನಾಟ ಬರಿ ತರಗತ್ ವಿಷಯವಷ ಟೇ ಅಲಿದ ಅವರ ಯೇಚನ ಮತುತ ಯೇಜನ , ಅನ್ುಭವ ನ್ಮಮ ವಯಕ್ತತತಾದಲ್ಲಿ ಪ್ರಭಾವಿಸಿ ಬಿಡುತತವ . ಈ ರಿೇತ್ ನ್ನ್ು ವಯಕ್ತತತಾಕ ೂ ಪ್ರಭಾವಿಸಿದುದ ನ್ಮಮ ಕಾಲ ೇಜನ್ ರಾಸಾಯನ್ ಶಾಸರ ವಿಭಾಗ. ನ್ಮಮ ಡಿಗಿರ ನ್ಡ ದಿದುದ ಕ ೇವಲ ಒೊಂದುವರ ವಷಷ ಮಾತರ, ಶಿಕ್ಷಣವ ೊಂಬ ಪ್ವಷತಾರ ೂೇಹಣ ಮಾಡುತ್ತದದ ನ್ಮಗ ಕರ ೂೇನ್ ಎೊಂಬ ಬೊಂಡ ಗಳು ಸಾಲಪ ದೂರ ಹಿೊಂದಕ ೂ ತಳಿಿತು. ಆದರೂ ಪ್ರಯಾಣ ನಿಲ್ಲಿಸದ ಮುೊಂದ ಸಾಗಿದ ದೇವ .ನಾನ್ು PCM ವಿದಾಯರ್ಥಷ ಗಣಿತಶಾಸರ, ಭೌತಶಾಸರ, ಮತುತ ರಸಾಯನ್ ಶಾಸರಕ ೂ ತುಲನ ಮಾಡಿದರ ನ್ನ್ು ಒಡನಾಟ ರಾಸಾಯನ್ಶಾಸರ ಭಾಗದಲ್ಲಿ ಸಾಲಪ ಜಾಸಿತ. ಅದರಲೂಿ chem-whiz ಗುೊಂಪ್ು ಶುರುವಾದ ಮೇಲೊಂತೂ ಅಧಿಕವಾಯಿತು. ಪ್ರತ್ಯಬಬ ಶಿಕ್ಷಕರ ಮೇಲ ಕಮೊಂಟ್ ಮಾಡುವಷುಟ ಅನ್ುಭವಿ ನಾನ್ಲಿ ಆದರೂ ನ್ಮಮ ಶಿಕ್ಷಕರ ಬಗ ೆ ನಾವ ೇ ಹ ೇಳದ ಮತಾಯರು ಹ ೇಳಬ ೇಕು ಅಲಾಾ?. ರಾಸಾಯನ್ ಶಾಸರ ವಿಭಾಗದ ವಿಶ ೇಷವ ೇನ ೊಂದರ , ತರಗತ್ಯ ವಿಷಯಗಳ ಜ ೂತ ಗ ಒೊಂದಿಷುಟ ಹ ೂಸ ವಿಚಾರಗಳನ್ುು ತ್ಳಿಯುತಾತ ಸಾಗಬ ೇಕ ನ್ುುವುದು.ಇದರ ಒೊಂದು ಭಾಗವ ೇ industrial visit ಮತುತ chem – whiz ಗುೊಂಪ್ು.chem-whiz ಗುೊಂಪಿನ್ಲ್ಲಿ ಸ ೇರಿದ ನ್ೊಂತರ ನ್ನ್ುಲ್ಲಿ ಸಾಕಷುಟ ಬದಲಾವಣ ಯಾಗಿದ

ನಾನ್ು ವಿಜ್ಞಾನ್ವನ್ುು ನ ೂೇಡುವ ದೃಷ್ಟಟಕ ೂೇನ್ ಬದಲಾಗಿದ ನಾನ್ು ಯೇಚಿಸುವ ರಿೇತ್ ಬದಲಾಗಿದ ನ್ನ್ು ಆತಮವಿಶಾಾಸ ಹ ಚಿಿಸಿದ . ನಾನ್ು ಪ್ರತ್ ಲ ೇಖನ್ ಬರ ಯುವ ಮುೊಂಚ ಹುಡುಕಾಟದಲ್ಲಿ ಸಿಕೂ ವಿಚಾರ ನ್ನ್ು ಜ ೂತ ಗ ಸದಾ ಇರುತತದ chem-whizಗ ಅನ್ೊಂತ ಧನ್ಯವಾದಗಳು. ಇವು ಒೊಂದಿಷುಟ ವಿದಾಯರ್ಥಷಗಳಿಗ ಕ್ತರಿಕ್ತರಿ ಎನಿಸಿದರು ಈ ವಿಷಯದಲ್ಲಿ ಗಣ ೇಶ್ ಸರ್ ಗ ಧನ್ಯವಾದ ಹ ೇಳಲ ೇಬ ೇಕು.“ಆತ ೂೇಭದರ ಕುವಷೊಂತು ವಿಶಾತಃ” ಅೊಂದರ ವಿಶಾದ ಯಾವುದ ೇ ಶ ರೇಷಠ ವಿಚಾರಗಳನ್ುು ಜೇವನ್ದಲ್ಲಿ ಅಳವಡಿಸಿಕ ೂಳಿಿ ಎೊಂದು.ಹಾಗಿದ ದರ ರಾಸಾಯ ಶಾಸರ ವಿಭಾಗದ ಎಲಾಿ ವಿಚಾರಗಳನ್ುು ಸಿಾೇಕರಿಸಲು ಕ್ತರಿಕ್ತರಿ ಮಾಡಿಕ ೂಳಿಬಾರದಿತುತ . ತರಗತ್ಯ ವಿಷಯವನ್ುು ಶಿಕ್ಷಕರು ಅಥಷ ಮಾಡಿಸಲು ಮತುತ ಅಥಷ ಮಾಡಿಕ ೂಳಿಲು ಸಹಾಯ ಮಾಡಲು ಎೊಂದು ಸಿದಧ. ಇದಕ ೂ ವ ೈಯಕ್ತತಕವಾಗಿ ಮತುತ ವಿದಾಯರ್ಥಷಗಳ ಪ್ರವಾಗಿ ಧನ್ಯವಾದ ತ್ಳಿಸುತ ತೇನ . ತರಗತ್ಯಿೊಂದ ಹ ೂರಗಡ ನ್ಮಮ ಶಿಕ್ಷಕರು ವಿದಾಯರ್ಥಷಗಳ ಜ ೂತ ಒೊಂದು ಕುಟುೊಂಬಥರ.ಮನ ಯ ಸದಸಯರೊಂತ ಮಾತನಾಡಿಸುವ ದಿವಯ ಮೇಡೊಂ, friendly ಸುಮಾ ಮೇಡೊಂ, ಗೊಂಭಿೇರವಾದ ವ ಲಿರಿ ಮೇಡೊಂ ಮತುತ ಮೌಲಾಯ ಮೇಡೊಂ,ನ್ನ್ು ಭವಿಷಯದ ಕುರಿತು ಸಲಹ ನಿೇಡಿದ ವಿೇಣಾ ಮೇಡೊಂ, ಹಿರಿಯರೊಂತ ಸಲಹ ನಿೇಡಿದ ಗಣ ೇಶ್ ಸರ್ ಮತುತ ಸತ್ೇಶ್ ಸರ್. ಇವರ ೂೊಂದಿಗ ನಾನ್ು ಕಳ ದ ಕಾಲ ೇಜ್ ದಿನ್ಗಳ ನ ನ್ಪಿನ್ ಪ್ುಸತಕದಲ್ಲಿ ಸದಾ ಇರುವ ಬಹುದ ೂಡಡ ಅಧ್ಾಯಯ. ರಸಾಯನ್ಶಾಸರ ವಿಭಾಗ ಎೊಂದಾಗ ಶಿಕ್ಷಕರಷ ಟೇ ಅಲಿ ಸಹಾಯಕ ವಿನಾಯಕಣಣ ಕೂಡ ನ ನ್ಪ್ಾಗುವ ವಯಕ್ತತ. ಹೌದು ರಸಾಯನ್ಶಾಸರ ವಿಭಾಗದ ಬಗ ೆ ಬರಿೇ ಸಕಾರಾತಮಕ ವಿಚಾರಗಳು ಮಾತರವ ೇನ್ು ಎೊಂದು ಭಾವಿಸುತ್ತದಿದೇರಾ?. ಜಗತ್ತನ್ಲ್ಲಿ ಯಾವುದ ೇ ವಿಚಾರವಿದದರೂ ಸಕಾರಾತಮಕ ಮತುತ ನ್ಕಾರಾತಮಕ ದೃಷ್ಟಟಕ ೂೇನ್ ಇದ ದೇ ಇರುತತದ .complex compound ಎಲಿರಿಗೂ ಗ ೂತ್ತದ ಎೊಂದು ಭಾವಿಸುತ ತೇನ . ಇದರಲ್ಲಿ centeral atom ನಾವು ಎೊಂದು ಭಾವಿಸಿ. ನ್ಮಮ ಮನ್ಸಿಿನ್ಲ್ಲಿ vacancy ಬಿಟಟರ ನ್ಕಾರಾತಮಕ legand ಸ ೇರಿಕ ೂೊಂಡು ಜೇವನ್ complex ಆಗಿಬಿಡುತತದ .ಜೇವನ್ದಲ್ಲಿ ಸಕಾರಾತಮಕ

ದೃಷ್ಟಟಕ ೂೇನ್ ಬಹಳ ಮುಖಯ ಅದಕ ೂ ನಾವು ಯಾವತೂತ ಹೊಂಸ ಕ್ಷೇರ ನಾಯಯದೊಂತ ಯೇಚಿಸಬ ೇಕು. ನ್ಮಮ ಎಲಾಿ ಗುರುಗಳ ಉತತಮ ವಿಚಾರಧ್ಾರ , ಅನ್ುಭವ ಸಿಾೇಕರಿಸಿ ಜೇವನ್ದಲ್ಲಿ ಅಳವಡಿಸಿಕ ೂೊಂಡು ಮುೊಂದ ಸಾಗ ೂೇಣ. ಯಾವಾಗಲೂ ಭಾವನ ಗಳು ಸಮುದರದ ಅಲ ಗಳೊಂತ ಅದು ಮುಗಿಯುವುದಿಲಿ ಹಾಗ ಹ ೇಳುತಾತ ಹ ೂೇದರ ಈ ಲ ೇಖನ್ಕ ೂ ಕ ೂನ ಇಲಿ. ಮತ ೂತಮಮ ರಾಸಾಯನ್ಶಾಸರ ವಿಭಾಗಕ ೂ ಧನ್ಯವಾದ ತ್ಳಿಸುತಾತ ನ್ನ್ು ಲ ೇಖನ್ಕ ೂ ಇತ್ಶಿರೇ ಹ ೇಳುತ ತೇನ .

ನಿಮಮ ವಿಧೇಯ ವಿದ್ಯಾರ್ಥಿ

ಗಣೇಶ್ ಭಾಗ್ವತ್.


ಅಲ್ಪ ಜ್ಞಾ ನಿಗಳ ವೈ ಜ್ಞಾ ನಿಕ ದೃ ಷ್ಟಿ

ಈ ಜೀ ವನ ಎಂ ಬ ಸಾ ಗರದಲ್ಲಿ ತೇ ಲು ತ್ತಾ ನಾ ವು ನಮ್ಮ ಗು ರಿಯನ್ನೇ ಮರೆತಿದ್ದೇ ವೆ. ನಮ್ಮ ಪೂ ರ್ತಿ ಜೀ ವನವನ್ನು ಬಾ ವಿಯಲ್ಲಿನ ಕಪ್ಪೆಯಂ ತೆ ಮು ಗಿಸಿಬಿಡು ತ್ತೇ ವೆ. ರಸ್ತೆಯು ವು ದಕ್ಕೂ ನಡೆದಂ ತೆ ಒಂ ದಕ್ಕಿಂ ತ ಒಂ ದು ದೊ ಡ್ಡ ದಾ ದ, ಭವ್ಯ ವಾ ದ ಮಹಲು ಗಳು ಕಾ ಣು ತ್ತೇ ವೆ ಮತ್ತು ಒಂ ದು ನಿಮಿಷವು ತಡೆಯಿಲ್ಲ ದೆ ಮಾ ಲಿನ್ಯ ವನ್ನು ಪಸರಿಸು ತ್ತಾ ಓಡಾ ಡು ತ್ತಿರು ವ ಕಾ ರು ಗಳ ದರ್ಬಾ ರು ಜೋ ರಾ ಗಿದೆ. ಇದೆಲ್ಲ ದರ ಜೊ ತೆ ಮನಸ್ಸಿನ ಗೊಂ ದಲಗಳು ನಮ್ಮ ನ್ನು ದೊ ಡ್ಡ ಪ್ರ ಮಾ ಣದಲ್ಲಿ ಆಕ್ರ ಮಿಸಿದೆ ಆದರೂ ನನಗಿಂ ತ ದೊ ಡ್ಡ ಜ್ಞಾ ನಿ ಇಲ್ಲ ಎಂ ದು ಬೀ ಗು ತ್ತೇ ವೆ.  ನಮ್ಮ ಶರೀ ರದಲ್ಲಿ ಮತ್ತು ಮನಸ್ಸಿನಲ್ಲಿ ಆಗು ತ್ತಿರು ವ ಎಲ್ಲಾ ಗೊಂ ದಲಗಳಿಗೂ ಪರಿಹಾ ರ ಒಬ್ಬ ನೇ , ಅವನು "ಭಗವಂ ತ".

ಏನೇ ಆದರೂ ನಮ್ಮ ವಿಜ್ಞಾ ನವು ಮುಂ ದು ವರೆದಿದೆ ಅಲ್ಲ ವೇ , ಈ ಮೂ ಡನಂ ಬಿಕೆನ್ನಾ ದರೂ ನಂ ಬು ವು ದು ಹೇ ಗೆ?. ನಮ್ಮ ಪೂ ರ್ವ ಜರು ಗಳು ಅಲ್ಪ ಜ್ಞಾ ನಿಗಳಾ ಗಿದ್ದ ರಿಂ ದ ಅವರು ದೇ ವರ ಮೊರೆ ಹೋ ಗು ತ್ತಿದ್ದ ರು . ಆದರೆ ನಮ್ಮ ಕಾ ಲಘಟ್ಟ ವೈ ಜ್ಞಾ ನಿಕವಾ ಗಿ ದೊ ಡ್ಡ ಸಾ ಧನೆಯನ್ನು ಮಾ ಡು ತ್ತಿದೆ. ನಮ್ಮ ಹತ್ತಿರ ಎಲ್ಲಾ ಸಮಸ್ಯೆಗಳಿಗೂ ಪರಿಹಾ ರ ಇದೆ ಆದರೂ ಜೀ ವಿಸು ವ ಉತ್ಸಾ ಹತೆ ಇಲ್ಲ . ಒಂ ದು ಬದಿಯಲ್ಲಿ ನಮ್ಮ ಅಲ್ಪ ಜ್ಞಾ ನದಿಂ ದ ನಾ ವು ಬೆಳೆಯು ತ್ತಿದ್ದ ರೆ, ಇನ್ನೊಂ ದು ಬದಿಯಲ್ಲಿ ನಮ್ಮ ಅಹಂ ಕಾ ರವು ನಮ್ಮ ನ್ನು ನಾ ಶ ಮಾ ಡು ತ್ತಿದೆ. ಹೀ ಗೊಂ ದು ಚಂ ಚಲತೆಯು ನಮ್ಮ ನ್ನು ಆವರಿಸು ತ್ತ ದೆ ಎಂ ದು ಮುಂ ಚೆಯೇ ಅರಿತಿದ್ದ ಪೂ ರ್ವ ಜರು ನಮ್ಮ ಜೀ ವನಕ್ಕೆ ಒಂ ದು ಶೈ ಲಿಯನ್ನು ರೂ ಪಿಸಿಕೊ ಟ್ಟ ರು . ಅದು ವೇ "ಹಿಂ ದೂ ಧರ್ಮ ".

ವೈ ಜ್ಞಾ ನಿಕತೆಯಿಂ ದಲೇ ಕೂ ಡಿದ ಹಿಂ ದೂ ಧರ್ಮ ವೂ ಒಂ ದು ನಿರ್ದಿಷ್ಟ ಗುಂ ಪಿಗೆ ಸೀ ಮಿತವಾ ದು ದಲ್ಲ . ಇದು ನಾ ವು ಜೀ ವನ ನಡೆಸಬೇ ಕಾ ದ ರೀ ತಿಯನ್ನು ತಿಳಿಸು ತ್ತ ದೆ. ನಮ್ಮ ಎಲ್ಲಾ ಪ್ರ ಶ್ನೆಗಳಿಗೂ ಉತ್ತ ರವಾ ಗಿ ನಿಂ ತಿದೆ ಮತ್ತು ಈಗಿನ ವಿಜ್ಞಾ ನವನ್ನು ಬೆರಗು ಗೊ ಳಿಸು ವಂ ತಹ ಗ್ರಂ ಥಗಳನ್ನು ಒಳಗೊಂ ಡಿದೆ. ಈ ಗ್ರಂ ಥಗಳು ಲೋ ಹ, ಮಿಶ್ರ ಲೋ ಹ, ಸೂ ರ್ಯ, ಗ್ರ ಹಗಳು , ನಕ್ಷತ್ರ ಗಳು , ಸೌ ರಮಂ ಡಲ, ಭೂ ಮಿಯ ಆಕಾ ರ ಮತ್ತು ಪೈ ಥಾ ಗರಸ್ ನಂ ತಹ ಥೇ ರಂ ಹೀ ಗೆ ಅನೇ ಕ ಅತ್ಯಾ ಧು ನಿಕ ವಿಜ್ಞಾ ನದ ಮಾ ಹಿತಿಯನ್ನು ಕೊ ಡು ತ್ತ ವೆ. ಇದಲ್ಲ ದೆ ನಾ ವು ದಿನವೂ ಅನು ಸರಿಸು ವ ಕ್ರ ಮಗಳಲ್ಲಿಯೂ ವೈ ಜ್ಞಾ ನಿಕತೆಯನ್ನು ಕಾ ಣಬಹು ದಾ ಗಿದೆ. ಹಿಂ ದೂ ಧರ್ಮ ಎಂ ದ ತಕ್ಷಣ ಮೊದಲು ಎಲ್ಲ ರ ಆಲೋ ಚನೆ ಹೋ ಗು ವು ದು ದೇ ವರ ಮೇ ಲಿರು ವ ನಮ್ಮ ಅಪಾ ರ ನಂ ಬಿಕೆಯ ಕಡೆಗೆ. ಜಗತ್ತಿನ ಮು ಕ್ಕಾ ಲು ಭಾ ಗ ಜನರು ಇದನ್ನು ಮೂ ಢನಂ ಬಿಕೆ ಎಂ ದು ಕರೆಯು ತ್ತಾ ರೆ, ಇನ್ನು ಕೆಲವೇ ಜನರು ಇದರ ಹಿಂ ದಿರು ವ ಮಹತ್ವ ವನ್ನು ಅರಿತಿದ್ದಾ ರೆ. ಈ ಎಲ್ಲಾ ನಂ ಬಿಕೆಗಳಿಗೆ ಆಧಾ ರ ಸ್ಥಂ ಭಗಳಾ ಗಿ ನಿಂ ತಿರು ವವೇ ದೇ ವಾ ಲಯಗಳು . ದೇ ವಾ ಲಯಗಳ ನಿರ್ಮಾ ಣದ ಹಿಂ ದಿನ ವೈ ಜ್ಞಾ ನಿಕ ವಿಸ್ಮ ಯಗಳು ನಮ್ಮ ನ್ನು ಮೂ ಕವಿಸ್ಮಿತರನ್ನಾ ಗಿಸು ತ್ತ ದೆ.

ಹಿಂ ದೂ ದೇ ವಾ ಲಯಗಳು ಧನಾ ತ್ಮ ಕ ಚೈ ತನ್ಯ ದ ಬಿಂ ದು ವಾ ಗಿದೆ. ಭೂ ಮಿಯ ಉತ್ತ ರ ಹಾ ಗೂ ದಕ್ಷಿಣ ಧ್ರು ವಗಳ ಕಾಂ ತೀ ಯ ಹಾ ಗೂ ವಿದ್ಯು ತ್ ತರಂ ಗಗಳ ವಿತರಣೆಗಳಿಂ ದ ದೊ ರೆಯು ವ ಧನಾ ತ್ಮ ಕ ಚೈ ತನ್ಯ ವು ಸಮೃ ದ್ಧ ವಾ ಗಿ ಲಭ್ಯ ವಿರು ವ ಸ್ಥ ಳಗಳಲ್ಲಿ ದೇ ವಸ್ಥಾ ನಗಳನ್ನು ನಿರ್ಮಿಸಲಾ ಗು ತ್ತ ದೆ. ಭೂ ಮಿಯ ಕಾಂ ತೀ ಯ ತರಂ ಗಗಳು ಗರಿಷ್ಠ ಪ್ರ ಮಾ ಣದಲ್ಲಿ ಕಂ ಡು ಬರು ವ ಸ್ಥ ಳದಲ್ಲಿ ಮೂ ಲ ವಿಗ್ರ ಹವನ್ನು ಸ್ಥಾ ಪಿಸಲಾ ಗು ತ್ತ ದೆ ಮತ್ತು ಇದನ್ನು ಗರ್ಭ ಗೃ ಹ ಎಂ ದು ಕರೆಯು ತ್ತಾ ರೆ. ವಾ ಸ್ತ ವವಾ ಗಿ ದೇ ವಾ ಲಯವು ಈ ಗರ್ಭ ಗೃ ಹವನ್ನು ಸು ತ್ತು ವರಿದಿರು ತ್ತ ದೆ. ಮೊದಲು ವಿಗ್ರ ಹದ ಕೆಳಗೆ ತಾ ಮ್ರ ದ ತಟ್ಟೆಗಳನ್ನು ಇರಿಸಲಾ ಗು ತ್ತಿತ್ತು . ಈ ತಟ್ಟೆಗಳು ಭೂ ಮಿಯ ತರಂ ಗಗಳನ್ನು ಹೀ ರಿಕೊಂ ಡು ತಮ್ಮ ಸು ತ್ತ ಲಿನ ಪರಿಸರಕ್ಕೆ ಹರಿಬಿಡು ತ್ತ ವೆ.

ದೇ ವರ ವಿಗ್ರ ಹವನ್ನು ಮತ್ತು ಗರ್ಭ ಗೃ ಹವನ್ನು ಕಲ್ಲು ಗಳಿಂ ದ ಮಾ ಡಲಾ ಗು ತ್ತ ದೆ. ಕಲ್ಲು ಗಳ ವೈ ಶಿಷ್ಟ್ಯ ತೆ ನಮಗೆಲ್ಲ ರಿಗೂ ಗೊ ತ್ತೇ ಇದೆ, ಇವು ಗಳು ತಮ್ಮ ಸು ತ್ತ ಲೂ ಬರು ವಂ ತಹ ಧ್ವ ನಿಗಳನ್ನು ಪ್ರ ತಿಧ್ವ ನಿಯನ್ನಾ ಗಿಸು ತ್ತ ವೆ. ದೇ ವಾ ಲಯಗಳ ಗರ್ಭ ಗೃ ಹದಲ್ಲಿ ಮಂ ತ್ರ ಪಠಿಸು ವು ದು , ಗಂ ಟೆ ಬಾ ರಿಸು ವು ದು ಸಾ ವಿರಾ ರು ವರ್ಷ ಗಳ ಹಿಂ ದೆಯಿಂ ದಲೂ ರೂ ಡಿಯಲ್ಲಿದೆ. ಈ ಮಂ ತ್ರ ಮತ್ತು ಗಂ ಟೆಯ ಧ್ವ ನಿಗಳು ಕಲ್ಲಿನ ವಿಗ್ರ ಹವನ್ನು ಮತ್ತು ಗರ್ಭ ಗೃ ಹದ ಗೋ ಡೆಗಳನ್ನು ಅಪ್ಪ ಳಿಸು ತ್ತ ವೆ. ಇದರಲ್ಲಿ ಕೆಲವು ಧ್ವ ನಿ ಕಂ ಪನಗಳು ಗರ್ಭ ಗೃ ಹದಲ್ಲಿ ಇದ್ದಂ ತಹ ಭಕ್ತಾ ದಿಗಳನ್ನು ಅಪ್ಪ ಳಿಸು ತ್ತ ದೆ. ಧ್ವ ನಿ ಕಂ ಪನಗಳು ನಮ್ಮ ಮನಸ್ಥಿತಿಯ ಮೇ ಲೆ ದೊ ಡ್ಡ ಪರಿಣಾ ಮ ಬೀ ರು ತ್ತ ದೆ ಎಂ ದು ನಮ್ಮ ಕಾ ಲದ ಸಂ ಶೋ ಧನೆಗಳೇ ಹೇ ಳಿವೆಯಲ್ಲ ವೇ .

ಅದರಂ ತೆಯೇ ಭಕ್ತಾ ದಿಗಳನ್ನು ತಲು ಪಿದ ಕಂ ಪನಗಳು ಅವರಲ್ಲಿ ಆತ್ಮ ಸ್ಥೈ ರ್ಯ ವನ್ನು ಮೂ ಡಿಸು ತ್ತ ದೆ. ನಾ ವೆಲ್ಲ ರೂ ಗಮನಿಸಿರು ವ ಹಾ ಗೆ ದೇ ವಸ್ಥಾ ನದ ಮುಂ ಭಾ ಗದಲ್ಲಿ ಧ್ವ ಜಸ್ಥಂ ಭವನ್ನು ನಿರ್ಮಾ ಣಿಸಿರು ತ್ತಾ ರೆ. ಈ ಸ್ತಂ ಭಗಳನ್ನು ಗೋ ಲ್ಡ್ ಅಥವಾ ಕಾ ಪರ್ನಿಂ ದ ಮಾ ಡಿರು ತ್ತಾ ರೆ ಯಾ ಕೆಂ ದರೆ ಇವು ಗಳು ಸು ತ್ತ ಲೂ ಇರು ವಂ ತಹ ಎನರ್ಜಿಯನ್ನು ತಮ್ಮ ತ್ತ ಸೆಳೆದು ಕೊ ಳ್ಳು ವು ದರಲ್ಲಿ ಉತ್ತ ಮ ಕಾ ರ್ಯ ವನ್ನು ನಿರ್ವ ಹಿಸು ತ್ತ ವೆ. ದೇ ವಸ್ಥಾ ನ ನಿರ್ಮಾ ಣದ ಇಂ ಜಿನಿಯರಿಂ ಗ್ ಹೇ ಗಿದೆ ಎಂ ದರೆ ಗರ್ಭ ಗೃ ಹದಲ್ಲಿ ಸೃ ಷ್ಟಿಯಾ ದ ಧನಾ ತ್ಮ ಕ ಕಂ ಪನಗಳು ದೇ ವಸ್ಥಾ ನದ ಗೋ ಪು ರವನ್ನು ತಲು ಪು ತ್ತ ವೆ ನಂ ತರದಲ್ಲಿ ಧ್ವ ಜಸ್ತಂ ಭಗಳನ್ನು ತಲು ಪಿ ಅಲ್ಲೇ ಶೇ ಖರಣೆಯಾ ಗು ತ್ತ ದೆ. ಆ ಧ್ವ ಜಸ್ತಂ ಭದಿಂ ದ ಕಂ ಪನಗಳು ನಿತ್ಯ ವೂ ಬಿಡದೆ ಸು ತ್ತ ಲಿನ ಪರಿಸರಕ್ಕೆ ಹರಡು ವ ಕಾ ರಣದಿಂ ದ ಸು ತ್ತ ಲೂ ಇರು ವ ಯಾ ವು ದೇ ಜೀ ವಿಯಾ ಗಲಿ ಅಥವಾ ಯಾ ವು ದೇ ಧರ್ಮ ದವರಾ ಗಿರಲಿ ಎಲ್ಲ ರಲ್ಲಿಯೂ ಧನಾ ತ್ಮ ಕ ಶಕ್ತಿಯನ್ನು ತುಂ ಬು ತ್ತ ದೆ. ವಿಶೇ ಷವಾ ಗಿ, ದೇ ವಾ ಲಯಗಳಲ್ಲಿ ಮಾ ಡು ವಂ ತಹ ಗಂ ಟೆಯನಾ ದಗಳು ನಮ್ಮ ಎಡ ಮತ್ತು ಬಲಭಾ ಗದ ಮೆದು ಳಿನಲ್ಲಿ ಸಾ ಮರಸ್ಯ ತೆಯನ್ನು ತರು ತ್ತ ದೆ ಮತ್ತು ಗಂ ಟೆಗಳ ಪ್ರ ತಿಧ್ವ ನಿಯು ನಮ್ಮ ಶರೀ ರದ ಏಳು ಚಿಕಿತ್ಸಾ ತ್ಮ ಕ ಕೇಂ ದ್ರ ಗಳನ್ನು ತಲು ಪು ತ್ತ ದೆ. ದೇ ವರಿಗೆ ಪ್ರಾ ರ್ಥ ನೆ ಸಲ್ಲಿಸಿದ ನಂ ತರ ದೇ ವರ ಮೂ ಲ ವಿಗ್ರ ಹಕ್ಕೆ ಕನಿಷ್ಠ ಮೂ ರು ಪ್ರ ದಕ್ಷಿಣೆಗಳನ್ನಾ ದರೂ ಹಾ ಕು ವು ದು ಒಂ ದು ಸಂ ಪ್ರ ದಾ ಯ ಮತ್ತು ಇದನ್ನು ಪರಿಕ್ರ ಮ ಅಥವಾ ಪ್ರ ದಕ್ಷಿಣೆ ಎನ್ನು ವರು . ಧನಾ ತ್ಮ ಕ ಚೈ ತನ್ಯ ದಿಂ ದ ಕೂ ಡಿರು ವ ವಿಗ್ರ ಹವು ತನ್ನ ವ್ಯಾ ಪ್ತಿಗೆ ಬಂ ದ ಯಾ ವು ದೇ ವಸ್ತು ಅಥವಾ ವ್ಯ ಕ್ತಿಯ ಮೇ ಲೆ ಧನಾ ತ್ಮ ಕ ಚೈ ತನ್ಯ ವನ್ನೇ ಹರಿಯಬಿಡು ತ್ತ ದೆ. ಆದ್ದ ರಿಂ ದ ವಿಗ್ರ ಹದಿಂ ದ ಹೊ ರಹೊ ಮ್ಮು ವ ಧನಾ ತ್ಮ ಕ ಚೈ ತನ್ಯ ಗಳ ಲಾ ಭವನ್ನು ಪಡೆದು ಕೊ ಳ್ಳ ಲು ಪ್ರ ದಕ್ಷಿಣೆ ಹಾ ಕು ವು ದು ಸು ಲಭದ ಹಾ ದಿಯಾ ಗಿದೆ.

ಧನಾ ತ್ಮ ಕ ಚೈ ತನ್ಯ ವು ಅನೇ ಕ ಬೇ ನೆಗಳನ್ನು ಗು ಣಪಡಿಸು ತ್ತ ದೆ ಹಾ ಗೂ ಮನಸ್ಸ ನ್ನು ಉಲ್ಲ ಸಿತಗೊ ಳಿಸು ತ್ತ ದೆ. ಈ ಎಲ್ಲಾ ಕಾ ರ್ಯ ಗಳು ಮು ಗಿದ ನಂ ತರ ಒಂ ದು ತೆರನಾ ದ ಜಲದಿಂ ದ ದೇ ವರ ಪ್ರ ತಿಮೆಯನ್ನು ತೊ ಳೆದ ಜಲವನ್ನು ತೀ ರ್ಥ ವೆಂ ಬ ಹೆಸರಿನಲ್ಲಿ ಭಕ್ತಾ ದಿಗಳಿಗೆ ವಿತರಿಸಲಾ ಗು ತ್ತ ದೆ.ತೀ ರ್ಥ ವು ಕೇ ಸರಿ, ಕರ್ಪೂ ರ, ಏಲಕ್ಕಿ ಹಾ ಗೂ ಲವಂ ಗವನ್ನು ನೀ ರಿನಲ್ಲಿ ಮಿಶ್ರ ಗೊ ಳಿಸಿರು ವ ಜಲವಾ ಗಿರು ತ್ತ ದೆ. ಇಲ್ಲಿ ಮಿಶ್ರ ಣಗೊ ಳಿಸಿರು ವಂ ತಹ ಎಲ್ಲಾ ವಸ್ತು ಔಷಧೀ ಯ ಮೌ ಲ್ಯ ವನ್ನು ಒಳಗೊಂ ಡಿವೆ ಮತ್ತು ಇದರಿಂ ದ ವಿಗ್ರ ಹವನ್ನು ತೊ ಳೆದಾ ಗ ಈ ಜಲವು ಕಾಂ ತೀ ಯ ಅಲೆಗಳಿಂ ದ ಆವೇ ಶಗೊ ಳ್ಳು ವು ದರಿಂ ದ ಔಷಧಿಯ ತತ್ವ ಗಳು ಇನ್ನ ಷ್ಟು ಹೆಚ್ಚು ತ್ತ ದೆ. ತೀ ರ್ಥ ವನ್ನು ಪಡೆದ ಭಕ್ತ ರನ್ನು ಇದು ದಂ ತಕ್ಷಯ, ನೆಗಡಿ, ಕೆಮ್ಮು ಮತ್ತು ಬಾ ಯಿಯ ದು ರ್ವಾ ಸನೆಯಿಂ ದ ಮು ಕ್ತ ಗೊ ಳಿಸು ತ್ತ ದೆ. ಹೀ ಗೆಯೇ ಅನೇ ಕ ಸಂ ಗತಿಗಳನ್ನು ಗಮನದಲ್ಲಿಟ್ಟು ಕೊಂ ಡು ಎಲ್ಲ ರ ಹಿತದೃ ಷ್ಟಿಯನ್ನಾ ಧರಿಸಿ ದೇ ವಾ ಲಯಗಳನ್ನು ನಿರ್ಮಿಸಲಾ ಗಿದೆ. ನಮಗೆಲ್ಲ ತಿಳಿದಿರು ವಂ ತೆ ಶಕ್ತಿಯನ್ನು ಸೃ ಷ್ಟಿಸಲು ಇಲ್ಲ ವೇ ಲಯಗೊ ಳಿಸಲು ಸಾ ಧ್ಯ ವಿಲ್ಲ , ಅದನ್ನು ಒಂ ದು ರೂ ಪದಿಂ ದ ಮತ್ತೊಂ ದು ರೂ ಪಕ್ಕೆ ಪರಿವರ್ತಿಸಲು ಅಥವಾ ಒಂ ದು ಮೂ ಲದಿಂ ದ ಮತ್ತೊಂ ದು ಮೂ ಲಕ್ಕೆ ವರ್ಗಾ ಯಿಸಲು ಸಾ ಧ್ಯ . ಈ ಪ್ರ ಕ್ರಿಯೆಯು ಪವಿತ್ರ ಸ್ಥ ಳವಾ ದ ದೇ ವಾ ಲಯಗಳಲ್ಲಿ ಸಾ ವಿರಾ ರು ವರ್ಷ ಗಳಿಂ ದ ನಡೆಯು ತ್ತಿದೆ. ದೇ ವಾ ಲಯಗಳಿಗೆ ನಾ ವು ಭೇ ಟಿ ನೀ ಡಿದಲ್ಲಿ ನಕಾ ರಾ ತ್ಮ ಕ ಚಿಂ ತನೆಗಳು

ನಮ್ಮಿಂ ದ ದೂ ರವಾ ಗು ತ್ತ ವೆ ಮತ್ತು ಧನಾ ತ್ಮ ಕ ಚೈ ತನ್ಯ ವು ನಮ್ಮ ನ್ನು ಆವರಿಸು ತ್ತ ದೆ. ಇದೆ ಭಗವಂ ತನ ರೂ ಪ. ನಮ್ಮ ಧರ್ಮ ದ ಪ್ರ ಕಾ ರ ಭಗವಂ ತನಿಗೆ ಪ್ರ ತ್ಯೇ ಕವಾ ದ ಆಕಾ ರವಿಲ್ಲ ಮತ್ತು ಪ್ರ ತಿಮೆಗಳ ಉದ್ದೇ ಶ, ಮಾ ನವರಿಗೆ ದೇ ವರ ಕು ರಿತು ರೂ ಪ ಧ್ಯಾ ನವನ್ನು ಕೈ ಗೊ ಳ್ಳ ಲು ನೆರವಾ ಗು ವು ದು ಹಾ ಗೂ ಭಗವತ್ ಸಾ ಕ್ಷಾ ತ್ಕಾ ರದ ಮುಂ ದಿನ ಹೆಜ್ಜೆಗೆ ಸಹಾ ಯವಾ ಗು ವು ದು . ಈಗಿನ ಸಂ ಶೋ ಧನೆಗಳು ಹೇ ಗೆ ಪರಿಸರದಲ್ಲಿರು ವ ಅಂ ಶಗಳು ನಮ್ಮ ಜೀ ವನಕ್ಕೆ ಮು ಖ್ಯ ವೆಂ ದು ತಿಳಿಸು ತ್ತ ದೆಯೋ , ಅದೇ ರೀ ತಿಯಲ್ಲಿ ನಮ್ಮ ಧರ್ಮ ವು ಆ ಎಲ್ಲಾ ಅಂ ಶಗಳನ್ನು ಒಂ ದು ಉನ್ನ ತ ಸ್ಥಾ ನಕ್ಕೆ ಏರಿಸಿ ನಮ್ಮ ನ್ನು ಕಾ ಪಾ ಡು ವ "ಭಗವಂ ತನು " ಎಂ ದು ಹೇ ಳು ತ್ತ ದೆ. ಈಗ ತಿಳಿತಲ್ಲ ಅಲ್ಪ ಜ್ಞಾ ನಿಗಳು ಯಾ ರು ಎಂ ದು ಮತ್ತು ಭಗವಂ ತನೆಂ ಬ ನಂ ಬಿಕೆಯ ಉದ್ದೇ ಶವೇ ನೆಂ ದು . ವಾ ಸ್ತ ವದಲ್ಲಿ ನಾ ವೇ ಅಲ್ಪ ಜ್ಞಾ ನಿಗಳು ಯಾ ಕೆಂ ದರೆ ಜ್ಞಾ ನಿಗಳಾ ದ ನಮ್ಮ ಪೂ ರ್ವ ಜರು ಮಾ ಡಿರು ವಂ ತಹ ಸಂ ಶೋ ಧನೆಗಳನ್ನು ಅರ್ಥ ಮಾ ಡಿಕೊ ಳ್ಳ ದೆ ಪು ನಃ ಮಾ ಡಿರು ವು ದನ್ನು ಮಾ ಡು ತ್ತಾ ನಮ್ಮ ಸಮಯವನ್ನು ವ್ಯ ರ್ಥ ಮಾ ಡು ತ್ತಿದ್ದೇ ವೆ.

-ಜ್ವಾ ಲಾ . ಎಸ್. ಜಿ


ನೀಲಿ ಬೆಳಕಿನ ಪರಿಣಾಮ

ಹಲೆ ೀ ಗೆಳೆಯರೆೀ, ಆಧುನಕ ಯುಗದ ಅದುುತವೆೆಂದರೆ ಅದು ಮೊಬೆೈಲ್. ಅದನುು ಹೆೀಗೆ ಉಪಯೀಗಿಸುತ್ತಿದೆದೀವೆೆಂದರೆ ಅದನುು ಬಿಟ್ಟಿರುವುದು ಅಸಾಧಯದ ಕೆಲಸ. ಅರೆ! ನೀಲಿ ಬೆಳಕಿಗ ಮೊಬೆೈಲಿಗೆ ಏನು ಸೆಂಬೆಂಧ ಎನುುವ ಪರಶ್ೆು ನಮಮ ತಲೆಯಲಿಿ ಬೆಂದಿರಬಹುದು. ಹಾಗಾದರೆ ನೀಲಿ ಬೆಳಕು ಎೆಂದರೆೀನು?. ವಿಜಿಬಲ್ ಲೆೈಟ್ ರೆ ೀಹಿತದಲಿಿ ಒೆಂದು ಬಣ್ಣ ನೀಲಿ. ಈ ನೀಲಿ ಬಣ್ಣದ LED (light emitting diode) ಗಳೆಂದ ಮೊಬೆೈಲ್, ಟ್ಟವಿ, ಲಾಯಪ್ಾಿಪ್ ಗಳ. ಸ್ಕ್ರೀನಗಳನುು ಮಾಡಿರುತ್ಾಿರೆ. ಮೊಬೆೈಲ್,

ಲಾಯಪ್ಾಿಪ್ ನರೆಂತರ ಬಳಕೆಯೆಂದ ನಮಮ ಮೆದುಳಗೆ ಮತುಿ ಕಣ್ಣಣಗೆ ಹಲವಾರು ಸಮಸೆಯಗಳು ಬರುತಿವೆ . ಇದನುು ನೀಲಿ ಬೆಳಕಿನ ಪರಿಣಾಮ ( blue light effect) ಎನುುತ್ೆಿೀವೆ. ನಾವು ರಾತ್ತರ ಬೆಳಕಿನ ಸಾಧನೆಗಳನುು ಆಫ್ ಮಾಡಿ ಚಲನಚಿತರ ನೆ ೀಡಲು ಪ್ಾರರೆಂಭಿಸ್ಕದವು ಎೆಂದು ಭಾವಿಸ್ಕ. ಬಹಳ ಹೆ ತುಿ ನೆ ೀಡುವುದರಿೆಂದ ಕಣ್ಣಣನ ಉರಿತ ಶುರುವಾಗುತಿದೆ ನೆಂತರ ನದೆದ ಸರಿಯಾಗಿ ಬರುವುದಿಲಿ ನದೆದ ನಮಮ ದೆೀಹಕೆ್ ಬಹಳ ಮುಖ್ಯವಾದ ವಿಶ್ಾರೆಂತ್ತಯ ಮಾಗಗ.

ನಮ್ಮ ದ ೇಹ ಸ್ವಾಭವವಿಕವವಗಿ ಒಂದು ಸಮ್ಯ ಚಕರವನುು ಅನುಸರಿಸುತ್ತದ . ಅದು ಹಗಲಿನಲಿಿ ಎಚಚರವವಗಿರಲು ಮ್ತ್ುತ ರವತ್ರರಯಲಿಿ ಅಗತ್ಯವವದ ವಿಶವರಂತ್ರ ಪಡ ಯಲು ಸಹವಯ ಮವಡುತ್ತದ . ಆದರ ನವವು ನಿದ ೆ ಮವಡುವ ಸಮ್ಯದಲಿಿ ಮೊಬೆೈಲ್ ನ ೇಡಿದರ ಅದರ ಬ ಳಕು ನಮ್ಮ ಮೆದುಳನುು ಗೆ ೆಂದಲ ಒಳಗಾಗುವೆಂತ್ೆ ಮಾಡುತಿದೆ

ನಿೇವು ನಿದ ೆ ಮವಡುವ ಸಮ್ಯದಲಿಿ ಮೆದುಳು ಮೆಲಟ ೇನಿನ್ ಎಂಬ ನಿದ ೆ ಬರಿಸುವ ಹವರ್ೇೋನನುು ಬಿಡುತ್ತದ . ಆ ಕವರಣದಂದ ನಿಮ್ಗ ನಿದ ೆ ಬರುತ್ತದ . ನಿೇವು ಸ್ವಮರ್ಟೋಫೇನ್ ನ ೇಡಿದರ ಅದರ ನೀಲಿ

ಬ ಳಕಿನಿಂದ ನಿಮ್ಮ ಮೆದುಳು ಮೆಲಟ ೇನಿನ್ ಹವರ್ೇೋನ್ ಉತ್ವಾದನ ನಿಲಿಿಸುವ ಸಮ್ಯ ಎಂದು ಭವವಿಸುತ್ತದ .ಯವರ ದ ೇಹದಲಿಿ ಮೆಲಟ ೇನಿನ್ ಅಂಶ ಕಡಿಮೆ ಇರುತ್ತದ .ಅವರು ಬ ೇಗನ ಒತ್ತಡಕ ೆ ಒಳಗವಗುತ್ವತರ . ತ್ುಂಬವ ಸಮ್ಯದವರ ಗ ಚ ನವುಗಿ ನಿದ ೆ ಮವಡಿಲಿವ ಂದರ ನ ಯರ ೇ ಟವಯಕಿಿನ್ ಬ ಳ ಯುತ್ತದ . ಇದರಿಂದ ನಿಮ್ಗ ನಿದ ೆ ಮವಡುವುದು ಕಷ್ಟವ ನಿಸುತ್ತದ .ನಿೇಲಿ ಬ ಳಕು ಮೆಲಟ ೇನಿನ್ ಅಷ ಟೇ ಅಲಿದ , ಹಸಿವು ಅನುಭವ ನಿೇಡುವ ಹವರ್ೇೋನ್ ಉತ್ವಾದನ ಗ ಅಡಿಿಪಡಿಸುತ್ತದ .

ಈ ನಿೇಲಿ ಬ ಳಕಿನಿಂದ ಬರುವ ಕಣ್ಣಿನ ಸಮ್ಸ್ ಯಗಳು

ಕಣುಿಗಳ ದೃಷ್ಟಟ ಮ್ುಂಜವಗುತ್ತದ .

ಕಣುಿಗಳು ಆಯವಸಗ ಂಡಂತ್ ಅನಿಸುತ್ತದ

ಕಣುಿಗಳು ಒಣಗಿದಂತ್ವಗುತ್ತದ .

ಕಣ್ಣಿನ ಅಕ್ಷಿ ಪಟಲ ( ratina) ಹವಳುಮವಡುತ್ತದ .

ನಿೇವು ರವತ್ರರ ರ್ಬ ೈಲ್ ಅತ್ರಯವಗಿ ನ ೇಡುವುದರಿಂದ ಮ್ರುದನ ನಿಮ್ಮ ನ ನಪಿನ ಶಕಿತ ದುಬೋಲವವಗಿರುತ್ತದ . ಏಕವಗರತ್ ಕ ರತ್ ಉಂಟವಗುತ್ತದ . ಹೇಗ

ಹಲವವರು ಸಮ್ಸ್ ಯ ಉದಭವಿಸುತ್ತದ . ನಮ್ಗ ಬಹಳಷ್ುಟ ಉಪಯುಕತವವಗಿರುವ ರ್ಬ ೈಲ್ avoid ಮವಡುವುದು ಹ ೇಗ ? . ಎರಡು ವಷ್ೋಗಳ ಹಂದ ಕ ೇವಿಡ್ 19 ಸಂದಭೋದಲಿಿ online class ಗಳಲಿಿ ನಮ್ಮ ಜ್ಞವನದ ಒಂದು ಭವಗವವಗಿತ್ುತ. ಯವವುದ ೇ ವಿಷ್ಯದ ಕುರಿತ್ು ಮವಹತ್ರ ಮ್ತ್ುತ ವಿಚವರವನುು ನವವು ರ್ಬ ೈಲ್ ನಿಂದ ಪಡ ದುಕ ಳುುತ್ ತೇವ

ಹವಗವದರ ಈ ಸಮ್ಸ್ ಯಗ ಪರಿಹವರವ ೇನು?

ವಿಜ್ಞವನದ ಸಂಶ ೇಧನ ಗಳು ಎರರ್ ರಿೇತ್ರ ಪರಿಣವಮ್ ಹ ಂದರುತ್ತದ . ಅವು ಸಕವರವತ್ಮಕ ಮ್ತ್ುತ ನಕವರವತ್ಮಕ. ಸಕವರವತ್ಮಕ ಪರಿಣವಮ್ಗಳನುು ನವವು ಉಪಯೇಗಿಸಿಕ ಳುಬ ೇಕು. ನಕವರವತ್ಮಕ ಪರಿಣವಮ್ಗಳಿಗ ಪರಿಹವರ ಕಂಡುಕ ಳುಲು ಪರಯತ್ು ಮವಡಬ ೇಕು. ಹವಗವದ ರ ನಿೇಲಿ ಬ ಳಕಿನ ಪರಿಣವಮ್ಕ ೆ ಪರಿಹವರವ ೇನು?

ನಿೇವು ರ್ಬ ೈಲ್ ಬಳಸುವವಗ ಅಪಿಿಕ ೇಶನ್ ನಲಿಿ ಬ ಿ ಲ ೈರ್ ಫಿಲಟರ ಓನ್ ಮವಡಿಕ ಳಿು.

ಬ ಿ ಲ ೈರ್ ಫಿಲಟರ್ ಮವಡುವ ಆಪ್ ಗಳನುು ಬಳಸಿ

ನಿೇವು ಲವಯಪ್ವಟಪ್, ರ್ಬ ೈಲ್ ಬಳಿಸುವವಗ ಬ ಿ ಫಿಲಟರ್ ಕನುಡಕಗಳನುು ಬಳಸಿ.

ಸ ಯೋನ ಕಿರಣಗಳು ನ ೇರವವಗಿ ಭ ಮಿಯ ಮೆೇಲ ಬಿೇಳದಂತ್ ಓಝೇನ್ ಪದರಗಳು ತ್ಡ ಯುತ್ತವ ಹವಗ ಕಣುಿಗಳ ರಕ್ಷಣ ಗ ಓಜ ನ್ ಪದರದಂತ್ಹ ಸ್ವಧನದ ಅವಶಯಕತ್ ಇದ ಯೇ ನಿೇವ ೇ ಯೇಚಿಸಿ ನ ೇಡಿ.

ಸಂಗರಹ :ಗಣ ೇಶ ಮ್ಹವಬಲ ೇಶಾರ ಭವಗಾತ್

ಬಿಎಸಿಿ ೬ನ ೇ ಸ್ ಮಿಸಟರ್


Accidental discovery of x- ray

We work towards achieving some goal in life.  Unexpectedly, you will find more things while working.  This makes us happy and surprised. Many such incidents have happened in science labs.  There are many researches that were unexpectedly / unintentionally discovered! These are also known as Serendipitous discovery. Obviously, there are amazing stories behind such researches.  One such story is the invention of X-Ray.

The story begins in a physics laboratory in Würzburg, Germany, where a professor was testing whether J. J. Thomason's cathode rays could pass through the glass of his cathode tube, so that a bright green light would escape and fall on a nearby fluorescent screen. He then covered the cathode tube with heavy black paper. But he was surprised, when a bright green light escaped and was projected onto a nearby fluorescent screen.  How long has it been continued, this phenomenon remained the same. Across the book holder, the bright green light escaped and slammed into a nearby fluorescent screen. He then held his hand across and was surprised to see the bright green light escaped and was projected onto a nearby fluorescent screen. Through experimentation, he found that the mysterious light passed through most objects but left shadows of solid objects.  Since they did not know what the rays were, they called them 'X', meaning 'unknown,' rays. One day he called his wife, and held her hand across the X-Ray and captured the image. X-rays can also pass through human tissue but cannot pass through the bones because of their high density.  This was the first X-ray image of the medical world. It was discovered by the German Physicist, and the First Nobel laureate in Physics Wilhelm Roentgen.

Before the discovery of x-ray, a dislocated bone, tumour, or any swallowed material couldn’t be found without cutting that part of the body of a person. In 1897, X-rays were first used in a military battlefield, during the Balkan War, to find the bullets and broken bones of war-patients. Scientists were quick to realize the benefits of X-rays, but slower to comprehend the harmful effects of radiation. Initially, it was believed X-rays passed through flesh as harmlessly as light. However, within several years, researchers began to report cases of burns and skin dam age after exposure to X-rays, and in 1904, Thomas Edison’s assistant, Clarence Dally, who had worked extensively with X-rays, died of skin cancer. Dally’s death caused some scientists to begin taking the risks of radiation more seriously, but they still weren’t fully understood.

 

During the 1930s, 40s and 50s, in fact, many American shoe stores featured shoe-fitting fluoroscopes that used X-rays to enable customers to see the bones in their feet; it wasn’t until the 1950s that this practice was determined to be risky business. An unexpected discovery, X-rays remain a cornerstone of modern medicine, but their discovery paved the way for the development of today’s vast array of imaging techniques, including magnetic resonance imaging (MRI), computed tomography (CT), ultrasound, echocardiography, and others. In today’s world, doctors order X-rays to diagnose all kinds of problems: broken bones, pneumonia, heart failure, and more.  Mammography, the standard screening method for breast cancer, uses X-rays. Just as the unexpected events of our lives give us experience and make us thinkers, so the unexpected discoveries of science lead to new inventions and opportunities. Not a bad legacy for an accidental discovery.

-Collection: Ganesh mahabhaleshwar B.

B.Sc. 6th Semester

 August 2022.

No comments:

Post a Comment

Environmental Pollution