Friday 5 August 2022

Interview Articals

 ಬಾಲಚಂದ್ರ ಸಾಯಿಮನೆಯವರೊಂದಿಗೆನ ನಮ್ಮ ಭೇಟ್ಟಿ-

ಪಾವನಾ ಪುರಸ್ಕೃತ ಬಾಲಚಂದ್ರ ಸಾಯಿ ಮನೆಯವರು ತಮ್ಮ ಮನೆಯ ಹತ್ತಿರದ ಒಂದು ಹೆಕ್ಟರ್ ಕಾಡು ಪ್ರದೇಶವನ್ನು ಅವರ ಅಧ್ಯಯನಕ್ಕೆಂದುಮೀಸಲಾಗಿಟ್ಟುಕೊಂಡು, ಅಲ್ಲಿ ಅವರು ಅಧ್ಯಯನದಲ್ಲಿತೊಡಗಿಕೊಂಡಿದ್ದಾರೆ. ಇವರ ಅಧ್ಯಯನದ ಸ್ಥಳ ತಟ್ಟಿ ಕೈ ಎಂಬ ಊರಿನಿಂದ ನಾಲ್ಕು ಕಿಲೋಮೀಟರ್ ದೂರದ ಸಾಯಿಮನೆ, ಅವರ ಮನೆಯ ಸುತ್ತಲಿರುವ ಕಾಡು ಅಲ್ಲಿ ಅವರು ಕ್ಯಾಮರಾದಮೂಲಕ ಅವರ ಅಧ್ಯಯನ ಕೊಠಡಿಯಲ್ಲಿ ಕೂತು ವೀಕ್ಷಿಸುತ್ತಾರೆ. ಸುಮಾರು ಏಳು ದೇಶಗಳಲ್ಲಿ ವಿಶೇಷ ಪರಿಸರ ಅಧ್ಯಯನ ನಡೆಸಿದ್ದಾರೆ. ನಾವು ಇವರನ್ನು ಭೇಟಿ ನೀಡುವ ಮೊದಲು ಅವರ ಊರಿನ ಹತ್ತಿರದ ಉಂಬಳಮನೆಶಾಲೆಗೆ ಭೇಟಿ ನೀಡಿದರು. ಅಲ್ಲಿಮಕ್ಕಳು, ನಾಟಕ ಆಡಿ ತೋರಿಸಿದರು,  ಅವರ ಶಾಲೆಗಳ ವಿವಿಧ ಕೊಠಡಿಗಳನ್ನುಪರಿಚಯಿಸುವುದರ ಮೂಲಕ ನಮ್ಮ ಮನಸ್ಸಿನ ಆಕರ್ಷಣೆಗೆಪಾತ್ರರಾದರು. ಹಾಗೆ ಶಾಲೆಗೆಂದು ಮೀಸಲಿಟ್ಟ ಒಂದು ಪುಟ್ಟ ಪ್ರದೇಶ ”ಕಲಿಕಾಕಾನು” ಎಂಬ ಜಾಗವನ್ನು ವೀಕ್ಷಿಸಿದೆವು. ಅಲ್ಲಿ ಅವರು ಮಕ್ಕಳಿಗೆ ಪಠ್ಯದಲ್ಲಿರುವ ಪ್ರತಿ ವಿಷಯವನ್ನು ಪ್ರಾಯೋಗಿಕವಾಗಿ ಮಕ್ಕಳಿಗೆ ತೋರಿಸುತ್ತಿದ್ದರು. ನಂತರ ನಾವು ಶಾಲೆಯಿಂದ ಎರಡು ಕಿಲೋಮೀಟರ್ ನಡೆದು ಬಾಲಚಂದ್ರ ಸಾಯಿಮನೆಯವರ ಮನೆಯನ್ನು ತಲುಪಿದೆವು ನಂತರ ಅವರ ಮನೆಯ ಸುತ್ತಲಿನ ಮ್ಯಾಜಿಕ್ಫ್ರೂಟ್, ಗೋಲ್ಡನ್ಪಪ್ಪಾಯ ಹಾಗೂ ಇನ್ನಿತರ ಸಸ್ಯಗಳನ್ನು ನೋಡಿದೆವು. ಅವರ ಮನೆಯ ಸುತ್ತಮುತ್ತಲಿನ ಪರಿಸರ ಸೌಂದರ್ಯ ಸವಿಯುತ್ತ ಮುಂದೆ ನಾವು ಕಾಲಿಟ್ಟಜಾಗವೇ ಅವರ ಅಧ್ಯಯನದ ವನ. ಅರಣ್ಯದಲ್ಲಿ ಮಳೆ ಮತ್ತು ಬಿಸಿಲು ಮರಗಳ ಮೇಲೆ ಹೇಗೆ ಪರಿಣಾಮ ಬೀಳುತ್ತದೆ ಎಂಬುದು ಅವರ ಅಧ್ಯಯನ. ಹಾಗೂ ಮಳೆ ಆದಾಗಕಾಡಿನಿಂದ ಎಷ್ಟು ನೀರು ಹರಿದು ಹೋಗುತ್ತದೆ, ಎಷ್ಟು ನೀರು ಮರಗಳುಬಳಸಿಕೊಳ್ಳುತ್ತವೆಎನ್ನುವುದನ್ನು ಹೇಳಿದರು. 

ಅನಂತರ ಮಣ್ಣಿನ ತಾಪಮಾನ, ಹಾಗೆ ಎಲೆಗಳು ಎಷ್ಟು ನೀರನ್ನು ತಮಗಾಗಿ ಬಳಸಿಕೊಳ್ಳುತ್ತವೆ ಹಾಗೂ ಅವರು ಒಂದು ಅದ್ಭುತ ವಿಷಯವಾದ ಬಿಸಿಲಿನಲ್ಲಿ ಮರಗಳ ಕಾಂಡಗಳು ಕೊಂಚ ತೆಳ್ಳಗಾಗುತ್ತವೆ ಹಾಗೂ ತಾಪಮಾನ ಕಡಿಮೆ ಆದ ಹಾಗೆ ಮರಗಳ ಕಾಂಡಗಳು ದಪ್ಪವಗಾಗುತ್ತವೆ ಎಂಬುದನ್ನು ಅವರು ಅಧ್ಯಯನ ಮಾಡಿದ್ದಾರೆ. ಬಿಸಿಲಿನಲ್ಲಿ ಮರಗಳು ನೀರನ್ನು ಹೆಚ್ಚು ಬಳಸಿಕೂಳ್ಳುವುದರಿಂದ ಕಾಂಡಗಳು ತೆಳ್ಳಗಾಗುತ್ತವೆ ಎಂದು ಹೇಳಿದರು. 

ಮರಗಳು ಎಷ್ಟು ಆಕ್ಸಿಜನ್ ಬಿಡುಗಡೆ ಮಾಡುತ್ತವೆ, ವಿವಿಧ sಜಾತಿಯ ಮರಗಳು ಎಷ್ಟು ಆಕ್ಸಿಜನ್ ಬಿಡುಗಡೆ ಮಾಡುತ್ತವೆ ಅನ್ನುವುದನ್ನು ಅವರು ತಿಳಿಸಿದರು. ನಂತರ ಅವರ ಅಧ್ಯಯನದ ಅರಣ್ಯದಲ್ಲಿ ಕಳೆದ 15 ವರ್ಷದ ಒಳಗಡೆ ಒಂದೂವರೆ ಡಿಗ್ರಿ ತಾಪಮಾನ ಹೆಚ್ಚಾಗಿದೆ, ಮೊದಲಿಗೆ ಹೋಲಿಸಿದರೆ ಅದಕ್ಕೆ ಮರಗಳು ಹೇಗೆ ವರ್ತಿಸುತ್ತವೆ? ಎಂಬುದನ್ನು ಅವರು ಅಧ್ಯಯನ ಮಾಡುತ್ತಿದ್ದಾರೆ. ಇವೆಲ್ಲವೂ ಅವರ ಪರಿಸರ ಅಧ್ಯಯನ. ಮರಗಳ ಆಂತರಿಕ ಚಲನೆ / ಕ್ರಿಯೆಗಳನ್ನು ಅಧ್ಯಯನ ಮಾಡುವುದರಿಂದ ಇವರಿಗೆ ಪರಿಸರ ವೈದ್ಯ ಎಂದರೂ ತಪ್ಪಾಗದು.

-ಸಿಂಧು ಜಿ. ಎಲ್.

ಬಿ. ಎಸ್ಸಿ. ಆರನೇ ಸೆಮೆಸ್ಟರ್, ಆಗಸ್ಟ್-2022.


ಕಾನನಪ್ರಯೋಗಾಲಯದಲ್ಲಿ

ಜೋವನಎಂಬುದುಪ್ರತಿಕ್ಷಣವೂಹ ೊಸತನವನುುಕಲ್ಲಸುತ್ಾಾಸಾಗುತಾದ . ಒಂದುಕ್ಷಣವು, ಒಂದುದಿನವೂ, ಒಂದುವರ್ಷವೂಹ ೊಸತನವನುುತಿಳಿಸುತಾದ . ಅದರಲೊಿಕಾಲ ೋಜುದಿನಗಳುನೋಡುವಅನುಭವಅದುುತ. ಅಂತಹಒಂದುಅನುಭವಕಾಡ ಂಬಪ್ರಯೋಗಶಾಲ ಗ ಹ ೊೋಗಿದುು. ಒಂದುಗುಂಪಾಗಿಒಂದುಪ್ರವಾಸಮಾಡಬ ೋಕಾದರ ಅದಕ ೆಪ್ೂವಷತಯಾರಿಬ ೋಕು. ಎಲಾಿಸಿದಧತ್ ಯಂತ್ ಮಧ್ಾಾಹು೧೨:೪೫ರಬಸಿಿನಲ್ಲಿಸಿಸಿಷಇಂದತಟ್ ೆಕ ೈತಲುಪಿದ ವುಅಲ್ಲಿಂದನಡ ದುಕ ೊಂಡುನಾಲುೆಕಿಲ ೊೋಮೋಟರ್ಕರಮಸಬ ೋಕು. ಈಕಾಲದಲ್ಲಿನಡ ಯುವುದುಎಂದರ ಸವಲಪಕರ್ೆದವಿಚಾರವ ೋಆದರೊಕುತೊಹಲನರಾಯಸವಾಗಿನಡ ದುಕ ೊಂಡುಹ ೊೋಗುವಂತ್ ಮಾಡಿತು. ಈನಡಿಗ ಯಸಮಯವುನಮಮಬಾಲಾವನುುನ ನಪಿಸಿತು. ದಾರಿಯಲ್ಲಿಸಿಕೆಚಳ್ ೆಹಣುುನಡಿಗ ಗ ಇನುರ್ುೆಉತ್ಾಿಹವನುುನೋಡಿತು. ಗ ಳ್ ಯ, , ಗ ಳತಿಯರುತಂದತಿಂಡಿತಿನಸುಇನುರ್ುೆಶಕಿಾಯನುುನೋಡಿತು. ಶಿಕ್ಷಕರುಹ ೋಳಿದಗಣ ೋಶಯಾನವರಪ್ುಸಾಕದವಿಚಾರ,ಅದರಚಚ ಷಜ ೊತ್ ಗ ಶಿಕ್ಷಕಶಿಕ್ಷಕಿಯರಸಂವಾದ,ಗ ಳ್ ಯ, ಗ ಳತಿಯರಮಾತುಕತ್ ನಾಲುೆಕಿಲ ೊೋಮೋಟರ್ಕರಮಸಿದ ುೋತಿಳಿಯಲ್ಲಲಿ.

ಅದ ೊಂದುಅದುುತಕನುಡಸರಕಾರಿಶಾಲ . ಅಲ್ಲಿಸಿಗುತಿಾದುಕೌಶಲಾಾಧ್ಾರಿತಶಿಕ್ಷಣಮತ್ ಾನಮಮಬಾಲಾದಶಾಲ ಯನುುನ ನಪಿಸಿತು. ಈ. ಶಾಲ ಯೋಒಂದುವಿಶ ೋರ್ವಾದಮತ್ ೊಾಂದುವಿಶ ೋರ್ಕಾಡನುುಶಾಲ ಯಾಗಸಿಬಿಟ್ಟೆದುರು. ಇಲ್ಲಿಕಲ್ಲಯುವವಿಚಾರನಮಗ ಹ ೊಸತನವನುುನೋಡಿತು. ಶಾಲ ಯಪ್ುಸಾಕದವಿಚಾರವನುುಕಣ್ಣುಗ ಕಟುೆವಂತ್ “ಕಲ್ಲಕಾಕಾನು”ನಲ್ಲಿತಿಳಿಸಲಾಗಿತುಾ. ಮುಂದ ಹ ೊರಟ್ಟದುುಕಾಡ ಂಬಪ್ರಯೋಗಶಾಲ ಯವಿಜ್ಞಾನಬಾಲಚಂದರಹ ಗಡ ಸಾಯಿಮನ ಯವರಮನ ಗ . ಬಾಲಚಂದರಹ ಗಡ ಸಾಯಿಮನ ಯವರದುುಸರಳವಾಕಿಾತವ. ನಮಗ ಇದುಆಶಚಯಷಪ್ಡುವಂತ್ ಮಾಡಿತು. ಒಂದುಪ್ಂಚ ಹುಟುೆಸಾಮಾನಾರಂತ್ ಇದುರು. ಇವರಮನ ಯಲ್ಲಿಅದುುತಅತಿಥಿಸತ್ಾೆರ. ಇದುಹಳಿೆಗಳಸ ೊಬಗು.

ಇವದ ೊಂದುಪ್ುಟೆಪ್ರಯುಗಾಲಯ. ಇದರಲ್ಲಿಒಂದುಕಂಪ್ೂಾಟನಷಂದI. R R R ಕಾಾಮೆರಾಬ ಳ್ ಸಿಇಡಿೋಕಾಡನ ುೋಸ ರ ಹಿಡಿಯಲಾಗುತಿಾತುಾ. ಅಲ್ಲಿಂದನಾವುಪ್ರವ ೋಶಿಸಿದುುಕಾಡಂಬಪ್ರಯೋಗಶಾಲ ಗ . ಬಾಲಚಂದರಹ ಗಡ ಸಾಯಿಮನ ಯವರುವಿವರಿಸಲುಪಾರರಂಭಿಸಿದರು. ಪ್ರಯೋಗಾಲಯಕ ೆನಶಬುವಾಗಿಬನುಎಂದರು. ಈಪ್ರಯೋಗಾಲಯಪಾರರಂಭಿಸಿದುುಎಂಟುವರ್ಷಗಳಹಿಂದ ಏಕ ಂದರ ಹವಾಮಾನದಉಷಾುಂಶದಬದಲಾವಣ ಯಾವರಿೋತಿಮರಗಳಮೆೋಲ ಪ್ರಿಣಾಮಬಿೋರುತಾದ ಎಂದುಅರ್ಷಮಾಡಿಕ ೊಳೆಲು. ರ್ರ್ೋಷಕಪ್ಲ್ವಿಚಾರದಸಾಧನದಿಂದಎಲ ಗಳುಯಾವರಿೋತಿಹ ೊರಗಿನಉಷಾುಂಶಕ ೆಪ್ರತಿಕಿರಯಿಸುತಾದ ಎಂದುತಿಳಿಯಲಾಗುತಿಾದ . ಒಂದ ೊಂದುಮರಕೊೆಒಂದ ೊಂದುಸಾಧನಜ ೊೋಡಿಸಲಾಗಿತುಾ. ಒಂದ ೊಂದುಸಾಧನ ವಿಜ್ಞಾನದಆವಿಷಾೆರಗಳು. ಇದರಿಂದಉಷಾುಂಶ, ಕಾಬಷನ್ನಂದಬದಲಾವಣ , ಮರಗಳಬ ಳವಣ್ಣಗ ಗ ನೋರಿನಬಳಕ ಹಿೋಗ ಹಲವಾರುವಿಚಾರಗಳನುುವಿವರಿಸಿದರು.

ಅವರುವಿವರಿಸಿದರಿೋತಿಹ ೋಗ ತ್ ಂದರ ಮತ್ ಾಮರುಪ್ರಶ ುಮಾಡಲುಸಾಧಾವಾಗದರ್ುೆಅರ್ಷವತ್ಾಾಗಿಮನಸಿಿಗ ನಾಟುವಂತ್ ಹ ೋಳಿದರು. ಮತ್ ಾಅವರಜಮಷನಯದಿನಗಳಅನುಭವ. ಇದರಜ ೊತ್ ಗ ಉಂಬಳದಜ ೊತ್ ಗ ಹ ೊೋರಾಟ. ಬಾಲಚಂದರಹ ಗಡ ಯವರಜ ೊತ್ ಗ ಸಂವಾದವ ೋಒಂದುಅದುುತಕ್ಷಣವಾಗಿತುಾ. ಅವರುಮಾಡಿದುುಬಿಎಸಿಭೌತಶಾಸರಆದರ ಅವರಕ ಲಸಜೋವಶಾಸರದಕುರಿತು. ಅವರುಹ ೋಳಿದಒಂದುಮಾತು”ಹುಡುಕಾಟದಇಚ ೆಇದುರ ಎಲ್ಲಿಗೊಹ ೊೋಗಬಹುದು” . ನಾವ ಲಿರೊಗ ೊಿೋಬಲ್ವಾಮಷಂಗ್ಬಗ ೆಕ ೋಳಿರುತ್ ಾೋವ ಮತುಾಇದರಿಂದಮನುರ್ಾನಗ ಎದುರಾಗುವಸಮಸ ಾಗಳಬಗ ೆಚರ್ಚಷಸಿರುತ್ ಾೋವ . ಅದ ೋರಿೋತಿಸಸಾಗಳಮೆೋಲ ಬಿೋರುವಸಮಸ ಾಗಳಬಗ ೆತಿಳಿದುಕ ೊಂಡುಚರ್ಚಷಸುವಒಂದುಪಾರಮಾಣ್ಣಕಪ್ರಯತುಈಪ್ರಯುಗಾಲಯ.

ಸಂವಾದಮುಗಿಸುವಹ ೊತ್ಾಾಯಿತು. ಸೊಯಷತನುಕಿರಣಗಳನುುಮರ ಮಾಚಲುಪಾರರಂಭಿಸಿದಮತ್ ಾನಾಲುೆಕಿಲ ೊೋಮೋಟರ್ಕರಮಸಬ ೋಕು. ಮತ್ ಾಅದ ೋಮಾತುಕತ್ ಶಿಕ್ಷಕಶಿಕ್ಷಕಿಯರುತಮಮಕಾಲ ೋಜುದಿನಗಳಅನುಭವಹ ೋಳಿದರ ಗ ಳ್ ಯಗ ಳತಿಯರದುುತಮಮಕಾಲ ೋಜುದಿನದವಿಮಶ ಷ. ಅವರವರುತಂದತಿಂಡಿತಿನಸುಹಂರ್ಚತಿಂದುಹಿೋಗ ನಡ ಯುತ್ಾಾತಟ್ ೆಕ ೈತಲುಪಿದ ವು೭:೨೫ರಬಸ್ನಂದಸಿಸಿಷತಲುಪಿದ ವು. ಈಪ್ರವಾಸಮುಗಿೋತುಆದರ ಇಲ್ಲಿಸಿಕಾವಿಚಾರಗಳುನಮಮನುುಹ ೊಸಹುಡುಕಾಟಕ ೆನಾಂದಿಯಾಯಿತು. ಈಅದುುತಪ್ರವಾಸಗುರುಶಿರ್ಾರಬಾಂಧವಾಕ ೆರಸಾಯನಶಾಸರವಿರ್ಯಬಂಧವಾಯಿತು.

ಗಣ ೋಶಮಹಾಬಲ ೋಶವರಬಿ.

ಬಿಎಸಿಿ೬ಸ ಮಸೆರ್



ನಿಸರ್ಗ ಚಿಂ ತಾ ಮಣಿ ಬಾ ಲಚಂ ದ್ರ ಸಾ ಯಿ ಮನೆ

17/ 6 /22ರಂ ದು ಎಂ ಇಎಸ್ ಎಂ ಎಂ ಆರ್ಟ್ಸ್ ಅಂ ಡ್ ಸೈ ನ್ಸ್ ಕಾ ಲೇ ಜಿನ ಡಿಪಾ ರ್ಟ್ಮೆಂ ಟ್ ಆಫ್ ಕೆಮಿಸ್ಟ್ರಿ ನೇ ತೃ ತ್ವ ದಲ್ಲಿಕೆಮ್-ವಿಝ್ ಬಳಗದವರಾ ದ ನಾ ವು ಪರಿಸರ ಪ್ರಿಯರಾ ದ ಶ್ರೀ ಬಾ ಲಚಂ ದ್ರ ಸಾ ಯಿ ಮನೆಯವರ ಮನೆಗೆ ಭೇ ಟಿನೀ ಡಿದ್ದೆವು . ನಿಸರ್ಗ ವಿಜ್ಞಾ ನಿ ಬಾ ಲಚಂ ದ್ರ ರವರು ತಟ್ಟಿ ಕೈ ಗ್ರಾ ಮದ ಸಾ ಯಿ ಮನೆಯಲ್ಲಿ ನೆಲೆಸಿದ್ದಾ ರೆ. ತಮ್ಮ ಚಿಕ್ಕವಯಸ್ಸಿನಿಂ ದಲೂ ಓಜಿನಲ್ಲಿ ಹೆಚ್ಚು ಆಸಕ್ತಿ ಹೊಂ ದಿದ್ದ ರು ಮತ್ತು ತಮ್ಮ ಎಲ್ಲಾ ವಿದ್ಯಾ ಭ್ಯಾ ಸವನ್ನು ಫೆಲೋ ಶಿಪ್ಮು ಖಾಂ ತರ ತಾ ವು ಮಾ ಡಿರು ವು ದಾ ಗಿ ಹೇ ಳಿದರು . ಪರಿಸರ ಪ್ರೇ ಮಿಯ ಮನೆ ಸೇ ರು ವ ಮೊದಲೇ ನಮಗೊಂ ದು ಅದ್ಭು ತಕಾ ದು ಕು ಳಿತಿತ್ತು ಅದೇ ಕಲಿಕಾ ಕಾ ನು .

ಏನು ? ನಮ್ಮ ಸ್ವಾ ಗತಿಸಲು ಕಾ ಡು ಕಾ ದು ಕು ಳಿತಿತ್ತು ಅಂ ದು ಕೊಂ ಡಿರಾ . ಅಲ್ಲಿ ಕಾ ದು ಕು ಳಿತಿದ್ದು ಬರಿಯ ಕಾ ಡಲ್ಲ ತಮ್ಮಯು ಕ್ತಿ ಪ್ರ ಯೋ ಗದಿಂ ದ ಪ್ರ ಕೃ ತಿಯೊಂ ದಿಗೆ ಆಡು ತ್ತಿದ್ದ ಪು ಟಾ ಣಿ ಮಕ್ಕ ಳು ಮತ್ತು ಅವರ ಸುಂ ದರ ಶಾ ಲೆ. ಈ ಶಾ ಲೆಯಮು ಖ್ಯ ಕಾ ರ್ಯ ನಿರ್ವಾ ಹಕರು ಶ್ರೀ ಬಾ ಲಚಂ ದ್ರ ರವರು . ಇವರು ಈ ಶಾ ಲೆಯನ್ನು ತುಂ ಬಾ ಅಚ್ಚು ಕಟ್ಟಾ ಗಿ ಒಂ ದು ಜ್ಞಾ ನದ ಬಂ ಡಾ ರವಾ ಗಿ ರೂ ಪಿಸಿದ್ದು ಇಲ್ಲಿರು ವಂ ತ ಎಲ್ಲ ಮಕ್ಕ ಳಲ್ಲಿಯೂ ಕಲಿಯಬೇ ಕು ಎನ್ನು ವ ದೃ ಢವಾ ದ ಸಂ ಕಲ್ಪ ಮತ್ತು ಉತ್ಸಾ ಹತೆಯನ್ನು ಕಾ ಣಬಹು ದು . ಶಾ ಲೆಯ ಮುಂ ಭಾ ಗದಲ್ಲಿ ಮ್ಯಾ ಪ್ ಅನ್ನು ಬಿಡಿಸಲಾ ಗಿದ್ದು ಎಲ್ಲ ಮಕ್ಕ ಳು ತಮ್ಮ ತಮ್ಮ ಮನೆಗಳನ್ನು ಗು ರು ತಿಸು ವಷ್ಟು ಸ್ಪ ಷ್ಟ ತೆ ಇದೆ ಮತ್ತು ಮಕ್ಕ ಳ ಜಾ ಣ್ಮೆಯನ್ನು ಎತ್ತಿ ಹಿಡಿಯು ತ್ತ ದೆ. ಇಲ್ಲಿ ಇರು ವಂ ತಹ ಎಲ್ಲಾ ಕೊ ಠಡಿಗಳಲ್ಲಿಯೂ ಪ್ರ ತ್ಯೇ ಕವಾ ದ ವಿಷಯಗಳನ್ನು ಭೋ ದಿಸಲಾ ಗು ತ್ತ ದೆ. ವಿದ್ಯಾ ರ್ಥಿಗಳು ಒಂ ದು ತರಗತಿಯು ಮು ಗಿದ ನಂ ತರ ಬೇ ರೆ ವಿಷಯದ ಕಲಿಕೆಗೆ ಬೇ ರೆ ಕೊ ಠಡಿಗೆ ಹೋ ಗಬೇ ಕಾ ಗಿ ಮಾ ರ್ಗ ದರ್ಶಿಸಲಾ ಗಿದೆ. ಶಾ ಲೆಯ ಎದು ರು ಬದಿಯಲ್ಲಿ ಕಾ ಡಿನ ಒಂ ದು ಚಿಕ್ಕ ಭಾ ಗವನ್ನು ಮಕ್ಕ ಳ ಕಲಿಕೆಗೆ ಎಂ ದು ಮೀ ಸಲಾ ಗಿದೆ ಮತ್ತು ಅದಕ್ಕೆ ಕಲಿಕಾ ಕಾ ನೂ ನು ಎಂ ದು ಹೆಸರನ್ನು ಸಹ ಇಡಲಾ ಗಿದೆ. ಮಕ್ಕ ಳು ತಾ ವು ಪರಿಸರ ಅಧ್ಯ ಯನದಲ್ಲಿ ಓದಿರು ವು ದನ್ನು ಪ್ರಾ ಯೋ ಗಿಕ ರೂ ಪಕ್ಕೆ ತರು ತ್ತಾ ರೆ.

ಮಕ್ಕ ಳು ನಡೆಸು ವಂ ತಹ ಪ್ರ ಯೋ ಗಗಳೇ ನೆಂ ದರೆ ಮರದ ಬೆಳವಣಿಗೆ, ಹ್ಯು ಮಿಡಿಟಿ, ಉಷ್ಣ ತೆ ಮತ್ತು ಡಿಫರೆನ್ಸ್ ಇನ್ ಡಿಫ್ರೆಂ ಟ್ ಪ್ಲೇ ಯರ್ ಆಫ್ ಸಾ ಯಿಲ್ ಅನ್ನು ಪತ್ತೆ ಹಚ್ಚು ವು ದು . ಶಾ ಲೆಯನ್ನು ವೀ ಕ್ಷಿಸಿದ ನಂ ತರ ನಮ್ಮ ಹೆಜ್ಜೆಯನ್ನು ಅವರ ಮನೆ ಇರಿಸಿದವು .

ನಿಸರ್ಗ ವಿಜ್ಞಾ ನಿಯಾ ದ ಇವರು ತಮ್ಮ ಮನೆಯ ಹತ್ತಿರದಲ್ಲೇ ಇದ್ದ ಬೆಟ್ಟ ದಲ್ಲಿ ತಮ್ಮ ವೈ ಜ್ಞಾ ನಿಕ ಕಾ ರ್ಯ ವನ್ನು ನಡೆಸು ತ್ತಿದ್ದಾ ರೆ. ಅವರ ಮನೆಯನ್ನು ತಲು ಪಿದ ನಂ ತರ ಸ್ವ ಲ್ಪ ವಿಶ್ರಾಂ ತಿ ಪಡೆದೆವು ಮತ್ತು ಅವರು ನಮಗೆ ಅವಲಕ್ಕಿ ಚು ಡು ವ ಬಾ ದಾ ಮಿ ಹಾ ಲು ಇತ್ಯಾ ದಿಗಳನ್ನು ಕೊ ಟ್ಟು ನಮ್ಮ ನ್ನು ಉಪಚರಿಸಿದರು . ಅವರು ತಮ್ಮ ಮನೆಯ ಸು ತ್ತ ಲೂ ಕೆಲವು ಬೇ ರೆ ದೇ ಶದ ತಳಿಗಳನ್ನು ತಂ ದು ಬೆಳೆಸಿದ್ದಾ ರೆ. ನಮ್ಮ ಗಮನವನ್ನು ಸೆಳೆದ ಒಂ ದೆರಡು ಗಿಡಗಳಾ ಗು ವೆಂ ದರೆ ಮಿರಾ ಕಲ್ ಫ್ರೂ ಟ್ (ಇದನ್ನು ತಿಂ ದ ನಂ ತರ ಬೇ ರೆ ಏನನ್ನು ತಿಂ ದರೂ ನಾ ಲಿಗೆಗೆ ಸಿಹಿಯ ಅನು ಭವ ಬರು ತ್ತ ದೆ), ಗೋ ಲ್ಡ ನ್

ಪಪಾ ಯ (ಇದರ ತವರೂ ರು ಸೌ ತ್ ಅಮೆರಿಕ) ಮತ್ತು ಒಂ ದು ರೀ ತಿಯ ಕಾ ರ್ನಿ ಒರಸ್ ಪ್ಲಾಂ ಟ್ (ಇವು ಗಳು ಕೀ ಟಗಳನ್ನು ಸೇ ವಿಸು ತ್ತ ವೆ).

ಮನೆ ಸು ತ್ತ ಲೂ ವೀ ಕ್ಷಿಸಿದ ನಂ ತರದಲ್ಲಿ ಇವರ ವೈ ಜ್ಞಾ ನಿಕ ಪ್ರ ಯೋ ಗ ಶಾ ಲೆ ಯಾ ಗಿರು ವ ಕಾ ಡಿಗೆ ಭೇ ಟಿ ನೀ ಡಿದೆವು . ಆ ಕಾ ಡಿನಲ್ಲಿ ಅವರು ಪರಿಸರದಲ್ಲಿ ನಡೆಯು ತ್ತಿರು ವ ಬದಲಾ ವಣೆಗಳ ಡೇ ಟಾ ವನ್ನು ಸಿದ್ಧ ಪಡಿಸಿ ದೇ ಶವಿದೇ ಶಗಳಿಗೆ ಕಳು ಹಿಸು ತ್ತಾ ರೆ. ಪ್ರ ಯೋ ಗಕ್ಕೆ ಎಂ ದು ಮೀ ಸಲಿಟ್ಟಿರು ವ ಈ ಕಾ ಡಿನಲ್ಲಿ ಒಟ್ಟು ಎರಡು ಸಾ ವಿರ ಮರಗಳಿವೆಯಂ ತೆ ಮತ್ತು ಆ ಎಲ್ಲಾ ಮರಗಳನ್ನು ತಾ ವು ಪರೀ ಕ್ಷಿಸು ತ್ತಿದ್ದಾ ಗಿ ತಿಳಿಸಿದರು . ಇಲ್ಲಿ ಇರು ವ ಪ್ರ ತಿಯೊಂ ದು ಮರಗಳಿಗೂ ವಿಧವಿಧವಾ ದ ಯಂ ತ್ರ ಗಳನ್ನು ಅಳವಡಿಸಲಾ ಗಿದೆ ಕೆಲವು ಯಂ ತ್ರ ಗಳು ಪ್ರ ತಿ ಸೆಕೆಂ ಡ್ ಗಳಿಗೆ ಮರದ ಬೆಳವಣಿಗೆಯ ಡೇ ಟಾ ವನ್ನು ಸಂ ಗ್ರ ಹಿಸಿದರೆ, ಇನ್ನು ಕೆಲವು ಪ್ರ ತಿ ತಿಂ ಗಳಿಗೆ ಎಷ್ಟೆಂ ದು ಸಂ ಗ್ರ ಹಿಸು ತ್ತ ವೆ. ಅಲ್ಲಿಯೇ ಇದ್ದ ಚಿಕ್ಕ ಹಳ್ಳ ದಲ್ಲಿ ನೀ ರು ಚಲಿಸು ವ ವೇ ಗವನ್ನು ಸೆರೆಹಿಡಿಯಲಾ ಗು ತ್ತಿದೆ. ನೆಲಕ್ಕು ರು ಳಿದ ಮರಗಳ ಎಲೆಗಳಿಂ ದ ತಯಾ ರಾ ದ ನೈ ಸರ್ಗಿಕ ಗೊ ಬ್ಬ ರದಲ್ಲಿ ಇರು ವಂ ತಹ ನ್ಯೂ ಟ್ರಿಯೆಂ ಟ್ಸ್ ಮತ್ತು ಮಿನರಲ್ಸ್ ಗಳನ್ನು ಪತ್ತೆಹಚ್ಚ ಲಾ ಗು ತ್ತಿದೆ. ಅದಲ್ಲ ದೆ ಮರಗಳಿಂ ದ ಎಷ್ಟು ಕಾ ರ್ಬ ನ್ ಡೈ ಯಾ ಕ್ಸೈ ಡ್ ಹೀ ರಿಕೊ ಳ್ಳ ಲಾ ಗು ತ್ತ ದೆ ಮತ್ತು ಎಷ್ಟು ಆಮ್ಲ ಜನಕವನ್ನು ಹೊ ರ ಹಾ ಕು ತ್ತ ವೆ ಎನ್ನು ವು ದನ್ನು ಅಧ್ಯ ಯನ ಮಾ ಡಲಾ ಗು ತ್ತಿದೆ. ಹೀ ಗೆ ಇನ್ನು ತುಂ ಬಾ ನಿಸರ್ಗ ಕ್ಕೆ ಸಂ ಬಂ ಧಿಸಿದ ವಿಷಯಗಳನ್ನು ಅಧ್ಯ ಯನ ಮಾ ಡು ತ್ತಿದ್ದಾ ರೆ.

ಇವರ ನಿಸರ್ಗ ಒಡನಾ ಟ ಬರಿಯ ಸಂ ಶೋ ಧನೆಗಳಿಗೆ ಸೀ ಮಿತವಾ ಗಿಲ್ಲ . ತಮ್ಮ ನ್ನು ತಾ ವು ಪರಿಸರ ರಕ್ಷಣೆಯ ಕಾ ರ್ಯ ಗಳಲ್ಲಿಯೂ ತೊ ಡಗಿಸಿಕೊಂ ಡಿದ್ದಾ ರೆ. ಹತ್ತಿರದಲ್ಲಿ ನಡೆದಿದ್ದ ಎಲ್ಲಾ ಪರಿಸರ ಚಳು ವಳಿಗಳಲ್ಲಿ ತಮ್ಮ ಪಾ ತ್ರ ವನ್ನು ಮರೆಯದೆ ನಿಭಾ ಯಿಸಿಕೊಂ ಡು ಬಂ ದಿದ್ದಾ ರೆ. ಅನೇ ಕ ದೇ ಶದಲ್ಲಿ ವಿದ್ಯಾ ಭ್ಯಾ ಸವನ್ನು ನಡೆಸಿ ಮತ್ತು ವಿವಿಧ ರೀ ತಿಯ ಕಾ ರ್ಯ ಗಳಲ್ಲಿ ತಮ್ಮ ಸಾ ಮರ್ಥ್ಯ ವನ್ನು ಎತ್ತಿ ಹಿಡಿದ ಇವರು ಅನೇ ಕ ಯು ವಜನತೆಗೆ ಮಾ ದರಿಯಾ ಗಿದ್ದಾ ರೆ.

-ಜ್ವಾ ಲಾ ಎಸ್ ಜಿ


No comments:

Post a Comment

Environmental Pollution